Showing posts with label ಆದರ್ಶದ ಕನಸುಗಳು - ವಾಸ್ತವದ ರಾಮರಾಜ್ಯ. Show all posts
Showing posts with label ಆದರ್ಶದ ಕನಸುಗಳು - ವಾಸ್ತವದ ರಾಮರಾಜ್ಯ. Show all posts

Wednesday, April 20, 2011

ಆದರ್ಶದ ಕನಸುಗಳು - ವಾಸ್ತವದ ರಾಮರಾಜ್ಯ

ರಾಮರಾಜ್ಯ ಎಂದರೇನು?

ರಾಮನ ಕಾಲವೇ, ನಂತರವೇ? ರಾಮರಾಜ್ಯ ಏಕೆ ಆದರ್ಶ?
ಪ್ರಜೆಗಳಿಗೆ ಸುಖ, ಸಂತಸ, ನೆಮ್ಮದಿ, ಸಂತೃಪ್ತಿ ಸಮೃದ್ಧವಾಗಿರುವ ಕಾಲವೇ ರಾಮರಾಜ್ಯ. ಯಾವುದೇ ಭಯವಿಲ್ಲದೆ ಪರಸ್ಪರ ಸಮಾಧಾನ ನಂಬಿಕೆಗಳ ಆಧಾರದಲ್ಲಿ ಬೆಳೆದು ಬಂದ ರಾಜ್ಯವೇ ರಾಮರಾಜ್ಯ

ರಾಮರಾಜ್ಯ ಎಂಬುದು ಭರತ ಆಳಿದ ಕಾಲದಲ್ಲಿ ಇದ್ದ ಆಡಳಿತ.
ರಾಜ ಆಳರಸನಾಗದೆ, ಜನರ ನಡುವೆ ಒಂದಾಗಿ, ತಾನೂ ನಾಗರಿಕನಂತೆ ಸಾಮಾನ್ಯನಾಗಿ, ರಾಜ್ಯ ಕೋಶ ಮತ್ತು ಸಂಪತ್ತುಗಳನ್ನು ಜನರ ಏಳಿಗೆಗಾಗಿ ವಿನಿಯೋಗಿಸಿದ ಕಾಲ.
ರಾಜ ಯಾವುದೇ ಯುದ್ದಗಳಲ್ಲಿ ತೊಡಗದೆ, ವಿಷಯ ಲೋಲುಪನಾಗದೆ, ಸಾಮಾನ್ಯನಂತೆ, ಜನರ ನಡುವೆ ಸಾಮಾನ್ಯನಾಗಿ, ಕೇವಲ ಜನ ಪತ್ರತಿನಿಧಿಯಂತೆ ಬದುಕಿದ ನಿಜ ಪ್ರಜಾಪ್ರಭುತ್ವ ಕಾಲ... ಗೋ ಸಂಪತ್ತು, ಭೂ ಸಂಪತ್ತುಗಳಿ ಮಿತಿ ಮೀರದ ಕಂದಾಯ ಹಾಕದ, ಜನರ ಸಂತೃಪ್ತಿಯೇ ನಿಜವಾದ ಾಡಳಿತ ೆಂದು ಭಾವಿಸಿದ ರಾಜ ಹೀಗೆ ರಾಮರಾಜ್ಯ ನಡೆದ ಕಾಲ ....


ನೀವೇನಂತೀರಿ